ಸುಶಿಕ್ಷಿತ, ಸುಕೃತದ ಬಯಕೆಗಳಿಗೆ ಬೇಕು
ದೃಡತೆಯ ನೆಡೆಯು,
ಸರಿತಪ್ಪುಗಳ ತೂಗಿ,
ತಪ್ಪನ್ನು ದಿಕ್ಕರಿಸೋ ಎದೆಯು..
ನಂಬಿಕೆ ಇದ್ದರೆ ಬದುಕು,
ನಂಬಿಕೆ ಇರಲು ಸರ್ವಸಾದ್ಯವು..
ಜಗವ ತಿದ್ದುವ ಕಾರ್ಯ ಮೊದಲಾಗಲಿ,
ಮೊದಲಾಗಲಿ ನಮ್ಮ ಶುದ್ದಿಯಿಂದಲೇ..
ಅಂದೇ ಸಾದ್ಯ ಜಗದೋದ್ದಾರವು..
-- ರೋಹಿತ್
True lines and nicely written
ReplyDeleteSwarna