ಹಗಲಿರುಳ ಆ ಕದನಗಳ ಕಡೆಗೆ..
ಬದುಕ ಬಯಕೆಗಳ ಬಿರುಗಾಳಿಯ ಸೆರೆಗೆ..
ಸಿಕ್ಕಿ ದೋಣಿ ಏರಿ ಕುಳಿತ ಒಡಲ ಕುಡಿಗಳು ನಾವು..
ದಿನ ಕಳೆದಂತೆ, ದಡ ಬಂದಂತೆ, ತೊರೆಯೊಲ್ಲದು ಮನಸು,
ಜೊತೆಗಾಲದ ಕಡೆಯಾಟದ ಅಂಚಲ್ಲಿ ನಿಂತಿರೆ..
ನೆನೆದು ನೆನೆದು ಬಂದಿದೆ ಗೆಳೆತನದಾ ನೆನಪು..
ಉಸಿರ ಗೆಳೆತನಕ್ಕೆ, ಮನಃಪೂರ್ಣ ನಮನಗಳು..
-- ರೋಹಿತ್
No comments:
Post a Comment